Rajeeva Gandhi Vasati Scheme: ಹಳೆ ಮನೆ ರಿಪೇರಿ ಮಾಡಲು ಸಿಗುತ್ತೆ 2.5 ಲಕ್ಷ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

Rajeeva Gandhi Vasati Scheme

Rajeeva Gandhi Vasati Scheme: ಹಳೆ ಮನೆ ರಿಪೇರಿ ಮಾಡಲು ಸಿಗುತ್ತೆ 2.5 ಲಕ್ಷ ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ. ಇತ್ತೀಚಿಗೆ ಗಾಳಿ ಮಳೆ ಬಿಸಲು ಗಳಿಂದ ರಕ್ಷಣೆ ಇಲ್ಲದ ಜೀವನದ ಆರೋಗ್ಯ ಮತ್ತು ಭದ್ರತೆಯನ್ನು ದುರ್ಬಲಗೊಳಿಸುತ್ತಾ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಅಂತ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಈಗ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಈಗ ಮತ್ತೊಂದು ದೊಡ್ಡ ಭರವಸೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ … Read more

TATA Scholarship For Students: ಈಗ ವಿದ್ಯಾರ್ಥಿಗಳಿಗೆ 15,000 ದಿಂದ 1 ಲಕ್ಷ ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ.

TATA Scholarship For Students

TATA Scholarship For Students: ಈಗ ವಿದ್ಯಾರ್ಥಿಗಳಿಗೆ 15,000 ದಿಂದ 1 ಲಕ್ಷ ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ. ಈಗ ಸ್ನೇಹಿತರೆ ಯಾರೆಲ್ಲ ಹಣದ ಕೊರತೆಯಿಂದಾಗಿ ತಮ್ಮ ಶಿಕ್ಷಣವನ್ನು ಅರ್ಥದಲ್ಲಿಯೇ ಬಿಡುತ್ತಿದ್ದಾರೋ. ಅಂತವರಿಗೆ ಇದೊಂದು ಒಳ್ಳೆಯ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಈ ಒಂದು ಟಾಟಾ ಗ್ರೂಪ್ನ ಯೋಜನೆಯಿಂದ ಪ್ರತಿಭಾವಂತ ಅಂದರೆ ಆರ್ಥಿಕವಾಗಿ ಹಿಂದುಳಿದಂತ ವಿದ್ಯಾರ್ಥಿಗಳಿಗೆ ಈಗ ಒಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಕಳೆದ ವರ್ಷಗಳಲ್ಲಿ 13,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ … Read more

Yuvanidhi Plus Yojane: ಯುವನಿಧಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಪ್ರತಿ ತಿಂಗಳು 3,000 ಜೊತೆಗೆ AI ವಾಹನ ತರಬೇತಿ ಪಡೆಯಿರಿ.

Yuvanidhi Plus Yojane

Yuvanidhi Plus Yojane: ಯುವನಿಧಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ? ಪ್ರತಿ ತಿಂಗಳು 3,000 ಜೊತೆಗೆ AI ವಾಹನ ತರಬೇತಿ ಪಡೆಯಿರಿ. ಈಗ ಕರ್ನಾಟಕದ ಯುವಶಕ್ತಿಯು ಉದ್ಯೋಗ ಹುಡುಕಾಟದಲ್ಲಿ ಈಗ ಸಂಕಷ್ಟ ಪಡುತ್ತಾ ಇರುವಾಗ ನಮ್ಮ ಸರಕಾರ ಯುವನಿಧಿ  ಯೋಜನೆಯನ್ನು ಈಗ ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಯುವನಿಧಿ ಪ್ಲಸ್ ಎಂಬ ಹೊಸ ಉಪಕ್ರಮವನ್ನು ಈಗ ಜಾರಿಗೆ ಮಾಡಿದ್ದು. ಪದವಿ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿ ನಿರುದ್ಯೋಗಿಯಾಗಿರುವಂತ ಯುವಕರಿಗೆ ಈಗ ಪ್ರತಿ ತಿಂಗಳು ಈ ಒಂದು ಯೋಜನೆ ಅಡಿಯಲ್ಲಿ 3000 ದ … Read more

COW Shed Subsidy Scheme: ಈಗ ಸರ್ಕಾರದಿಂದ ಹಸು ಕೊಟ್ಟಿಗೆ ನಿರ್ಮಾಣ ಮಾಡಲು 57,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

COW Shed Subsidy Scheme

COW Shed Subsidy Scheme: ಈಗ ಸರ್ಕಾರದಿಂದ ಹಸು ಕೊಟ್ಟಿಗೆ ನಿರ್ಮಾಣ ಮಾಡಲು 57,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ. ಈಗ ಗ್ರಾಮೀಣ ಭಾಗದ ರೈತರ ಜೀವನದಲ್ಲಿ ಹಸು ಸಾಕಾಣಿಕೆ ಆರ್ಥಿಕ ಭದ್ರತೆಯ ಮೂಲವಾಗಿದ್ದು. ಈಗ ಕೊಟ್ಟಿಗೆ ನಿರ್ಮಾಣದ ಖರ್ಚುಗಳು ಅವರಿಗೆ ತೊಂದರೆಯಾಗುತ್ತಿದ್ದು. ಇದಕ್ಕೆ ಈಗ ನಮ್ಮ ರಾಜ್ಯ ಸರ್ಕಾರದ ಈ ಒಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 57,000 ದವರೆಗೆ ರೈತರಿಗೆ ಸಬ್ಸಿಡಿ ಅನ್ನು ಈಗ ನೀಡಲಾಗುತ್ತಿದೆ. ಅದೇ ರೀತಿಯಾಗಿ … Read more

Gruhalakshmi Scheme Bank Loan Update: ಗೃಹಲಕ್ಷ್ಮೀ ಮಹಿಳೆಯರಿಗೆ ಸಿಹಿ ಸುದ್ದಿ? 200 ರಿಂದ 3 ಲಕ್ಷದವರೆಗೆ ಸಾಲ! ಇಲ್ಲಿದೆ ನೋಡಿ ಮಾಹಿತಿ.

Gruhalakshmi Scheme Bank Loan Update

Gruhalakshmi Scheme Bank Loan Update: ಗೃಹಲಕ್ಷ್ಮೀ ಮಹಿಳೆಯರಿಗೆ ಸಿಹಿ ಸುದ್ದಿ? 200 ರಿಂದ 3 ಲಕ್ಷದವರೆಗೆ ಸಾಲ! ಇಲ್ಲಿದೆ ನೋಡಿ ಮಾಹಿತಿ. ಈಗ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈಗ ಮಹಿಳೆಯರಿಗೆ ದೊಡ್ಡ ಉಡುಗೊರೆ ಎಂದು ಹೇಳಬಹುದು. ಈಗ ಗೃಹಲಕ್ಷ್ಮಿ ಯೋಜನೆಯ ಸಹಕಾರಿ ಸಂಘ ಮೂಲಕ ಈಗ ಸ್ವಾವಲಂಬನೆ ಹೊಸ ಬಾಗಲು ತೆರೆದಂತೆ ಆಗಿದೆ. ಈಗ ಈ ಒಂದು ಉಪಕ್ರಮದ ಮೂಲಕ ಮಹಿಳೆಯರು ತಮ್ಮದೇ ಆದಂತಹ ಸಹಕಾರಿ ಸಂಘದ ಮಾಲೀಕರಾಗಿ ಈಗ ಅತ್ಯಂತ ಕಡಿಮೆ ಬಡ್ಡಿ … Read more

Axis Bank Personal Loan: ಆಕ್ಸಿಸ್ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

Axis Bank Personal Loan

Axis Bank Personal Loan: ಆಕ್ಸಿಸ್ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ. ಈಗ ನಮ್ಮ ಜೀವನದಲ್ಲಿ ಹಣದ ಅಗತ್ಯತೆಗೆ ತುರ್ತು ಸಂದರ್ಭಗಳಲ್ಲಿ ಈಗ ನಿಮಗೆ ಯಾರು ಕೂಡ ಹಣದ ಸಹಾಯವನ್ನು ಮಾಡಲು ಮುಂದೆ ಬರುವುದಿಲ್ಲ. ಆದರೆ ಈಗ ಖಾಸಗಿ ಬ್ಯಾಂಕುಗಳ ಕಠಿಣ ನಿಯಮಗಳು ಮತ್ತು ಹೆಚ್ಚು ಬಡ್ಡಿ ದರಗಳು ಅದೇ ರೀತಿಯಾಗಿ ದೀರ್ಘ ಪ್ರಕ್ರಿಯೆಗಳ ಮೂಲಕ ನಿಮಗೆ ತೊಂದರೆಯಾಗುತ್ತ ಇದ್ದರೆ ಈಗ ಆಕ್ಸಿಸ್ … Read more

Forest Department Requerment: ಅರಣ್ಯ ಇಲಾಖೆಯಲ್ಲಿ ಭರ್ಜರಿ ನೇಮಕಾತಿ! ಖಾಲಿ ಇರುವ 6,000 ಹುದ್ದೆಗಳಿಗೆ ನೇಮಕಾತಿ ಪ್ರಾರಂಭ!

Forest Department Requerment

Forest Department Requerment: ಅರಣ್ಯ ಇಲಾಖೆಯಲ್ಲಿ ಭರ್ಜರಿ ನೇಮಕಾತಿ! ಖಾಲಿ ಇರುವ 6,000 ಹುದ್ದೆಗಳಿಗೆ ನೇಮಕಾತಿ ಪ್ರಾರಂಭ! ಈಗ ನಮ್ಮ ಕರ್ನಾಟಕದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಅವರು ಇತ್ತೀಚಿಗೆ ನೀಡುವ ಮಾಹಿತಿ ಪ್ರಕಾರ ನಮ್ಮ ರಾಜ್ಯದ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 6,000 ಹುದ್ದೆಗಳನ್ನು ಈಗ ಶೀಘ್ರದಲ್ಲಿ ಭರ್ತಿ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನಮ್ಮ ಈ ಒಂದು ಲೇಖನವನ್ನು … Read more

Free Tailoring Machion Scheme: ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.

Free Tailoring Machion Scheme

Free Tailoring Machion Scheme: ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ. ಈಗ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಮಹಿಳೆಯರು ತಮ್ಮ ಕೌಶಲ್ಯವನ್ನು ಬಳಸಿಕೊಂಡು ಸ್ವಂತ ಉದ್ಯೋಗ ಸೃಷ್ಟಿಸಲು ಈಗ ಕನಸು ಕಾಣುತ್ತಾ ಇದ್ದರೆ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಯಾಕೆಂದರೆ ಈಗ  ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರ ಈಗ ಉಚಿತ ಹೊಲಿಗೆ  ಯಂತ್ರ ಯೋಜನೆಗಳ ಮೂಲಕ ದೊಡ್ಡ ನೆರವು ನೀಡುತ್ತಾ ಇದ್ದು. … Read more

Ashraya Nivasa Yojane: ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ 2ಲಕ್ಷ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

Ashraya Nivasa Yojane

Ashraya Nivasa Yojane: ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ 2ಲಕ್ಷ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ. ಈಗ ಯಾರೆಲ್ಲ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಳ್ಳುವ ಕನಸನ್ನು ಕಾಣುತ್ತಾ ಇದ್ದೀರ. ಅಂತ ಅವರಿಗೆ ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು. ಈಗ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಯೋಜನೆ ಅಡಿಯಲ್ಲಿ ಈಗ ಆಶ್ರಯ ವಸತಿ ಯೋಜನೆಯ ಮೂಲಕ ಈಗ ನೀವು ಮನೆಯ ಹೊಸ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ 2 … Read more

Gruhalakshmi Yojane 24 Installment Credit: ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಸಿಹಿ ಸುದ್ದಿ? ಈ ತಿಂಗಳ 24 ಕಂತಿನ ಹಣ ಖಾತೆಗೆ ಜಮಾ!

Gruhalakshmi Yojane 24 Installment Credit

Gruhalakshmi Yojane 24 Installment Credit: ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಸಿಹಿ ಸುದ್ದಿ? ಈ ತಿಂಗಳ 24 ಕಂತಿನ ಹಣ ಖಾತೆಗೆ ಜಮಾ! ಈಗ ನಮ್ಮ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಆದಂತಹ ಈ ಒಂದು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗ ಅರ್ಹ ಮಹಿಳೆಯರಿಗೆ ಹೊಸ ವರ್ಷಕ್ಕೂ ಮುನ್ನ ಈಗ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಈಗ ಕಳೆದ ಕೆಲವು ತಿಂಗಳುಗಳಿಂದ ಹಣ ಜಮೆಯಲ್ಲಿ ಆಗಿದ್ದ ವಿಳಂಬದಿಂದ ಈಗ ಅನೇಕ ಮಹಿಳೆಯರು ಆತಂಕದಲ್ಲಿ ಇದ್ದರು. ಅಷ್ಟೇ … Read more

error: Content is protected !!